ಇಂದು ನಾಲಸೋಪಾರ ಶ್ರೀ ಶನೇಶ್ವರ ದೇವಸ್ಥಾನ, ದಲ್ಲಿ ರಜತಪರ್ವ ಸರಣಿ-ತಾಳಮದ್ದಳೆ
ನಾಲಸೋಪಾರ: ಕುರಿಯ ವಿಠ್ಠಲ ಶಾಸ್ತ್ರಿ ಶಾಂಸ್ಕೃತಿಕ ಪ್ರತಿಷ್ಠಾನ (ರಿ.). ಉಜಿರೆ ರಜತಪರ್ವ ಸರಣಿ-ತಾಳಮದ್ದಳೆ ಬ್ರಹ್ಮಶ್ರೀ ವೇದಮೂರ್ತಿ ಕೊಯ್ಯುರು ನಂದಕುಮಾರ ತಂತ್ರಿಯವರ ಹಿರಿತನದಲ್ಲಿ ಹಾಗೂ ಕಲಪೋಷಕರ ಸಹಕಾರ ದೊಂದಿಗೆ ಶ್ರೀ ಶನೇಶ್ವರ ದೇವಸ್ಥಾನ, ಶ್ರೀಪ್ರಸ್ಥ 4th (ಎಚ್ ಪಿ ಪೆಟ್ರೋಲ್ ಪಂಪ್) ರೋಡ್, ನಾಲಸೋಪಾರ - ವಿರಾರ್ ಲಿಂಕ್ ರೋಡ್, ಶೃಸ್ಟಿ ಹೈಟ್ಸನ ಎದುರು, ನಾಲಸೋಪಾರ (ಪಕ್ಷಿಮ) ಇಲ್ಲಿ ತಾರೀಕು 05. 06.2023 ಸಾಯಂಕಾಲ : 5 ಗಂಟೆಯಿಂದ 8.30ರ ತನಕ "ಸುಧರ್ಶನ ವಿಜಯ" ಎಂಬ ಪೌರಾಣಿಕ ಕಥೆಯನ್ನು ತಾಳಮದ್ದಳೆ ರೂಪದಲ್ಲಿ ನಡೆಯಲಿದೆ.
ತಂಡದ ಹಿಮ್ಮೇಳದಲ್ಲಿ :
ಪುತ್ತೂರು ರಮೇಶ್ ಭಟ್
ಬಿ. ಜನಾರ್ದನ ತೋಲ್ಪಾಡಿ ತ್ತಾಯ
ಮಾಸ್ಟರ್ ಸ್ಕಂದಗಣಪತಿ ಅಡ್ಕಸ್ಥಳ.
ಮುಮ್ಮೆಲದಲ್ಲಿ:
ಉಜ್ಜಿರೆ ಅಶೋಕ್ ಭಟ್
ರಾಧಾಕೃಷ್ಣ ಕಲ್ಚಾರ್
ಸಂಜಯಕುಮಾರ ಶೆಟ್ಟಿ ಗೋಣಿಬೀಡು.
ಶ್ರೀನಿವಾಸಮೂರ್ತಿ
ಸಂತೋಷ ಭಟ್ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಕಲೋಪಾಸಕ ಬಂದುಗಳಿಗೆ .ಸಹಕರಿಷಬೇಕಾಗಿ ವಿನಂತಿ.ಉಜಿರೆ ಅಶೋಕ್ ಭಟ್
ಸಂಚಾಲಕ ಕುರಿಯ ಪ್ರತಿಷ್ಠಾನ (ರಿ) ಉಜಿರೆ ವಿನಂತಿಸಿಕೊಂಡಿದ್ದಾರೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ.

Post a Comment