ರಾಜ್ಯದಲ್ಲಿ ಮದ್ಯ ಬಂದ್ ಮಾಡಿ ಇಲ್ಲ ,ಎರಡು ಹೊತ್ತು ಕೊಡಿ ನಮಗೆ ಉಚಿತ 'ನೈಂಟಿ' : ಉಡುಪಿಯಲ್ಲಿ ಸರ್ಕಾರಕ್ಕೆ ಮದ್ಯ ಪ್ರಿಯರ ಆಗ್ರಹ
ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಪ್ರತಿಭಟನೆ:- ಇತ್ತೀಚಿಗಷ್ಟೇ ರಾಜ್ಯದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬಕಾರಿ ಸುಂಕವನ್ನು ಶೇ. 20ರಷ್ಟು ಹೆಚ್ಚಿಸಿ ಘೋಷಣೆ ಮಾಡಿದ್ದರು. ಹೀಗಾಗಿ ರಾಜ್ಯದಲ್ಲಿ ಮದ್ಯದ ಬೆಲೆ ಮತ್ತೆ ದುಬಾರಿಯಾಗಲಿದೆ.
ಇದರೊಂದಿಗೆ ಅಬಕಾರಿ ಇಲಾಖೆಗೆ ಪ್ರಸಕ್ತ 2023- 24ನೇ ಹಣಕಾಸು ವರ್ಷದಲ್ಲಿ 36 ಸಾವಿರ ಕೋಟಿ ರೂ ಆದಾಯ ಸಂಗ್ರಹಣೆಗೆ ಸರ್ಕಾರ ಗುರಿ ನೀಡಿದೆ ಎನ್ನಲಾಗಿದೆ

Post a Comment