ಶ್ರೀ ವನದುರ್ಗ ಪರಮೇಶ್ವರೀ ದೇವಸ್ಥಾನ ಮಟ್ಟಾರು ಶಿರ್ವ :ದೇವಸ್ಥಾನದ ಜೀರ್ಣೋದ್ದಾರ ಪೂರ್ವಭಾವಿಯಾಗಿ ತಾಂಬೂಲ ಪ್ರಶ್ನೆಯ ಪರಿಹಾರ ಕಾರ್ಯಕ್ರಮ
ಈ ಸಂದರ್ಭದಲ್ಲಿ ಸಮಿತಿಯ ಗೌರವ ಅಧ್ಯಕ್ಷರು ಶ್ರೀ ಮಟ್ಟಾರ್ ರತ್ನಾಕರ್, ಕಾರ್ಯದರ್ಶಿ ಪದ್ಭನಾಭ ಹೆಗ್ಡೆ,ಕೋಶಾದಿಕಾರಿ ನಿತೀಶ್ ಪೂಜಾರಿ, ದಿವಾಕರ ಹೆಗ್ಡೆ, ಶೇಖರ ಹೆಗ್ಡೆ, ಇಂದ್ರರಾಜ ಹೆಗ್ಡೆ, ಸದಾಶಿವ ಶೆಟ್ಟಿ, ರವೀಂದ್ರ ಶೆಟ್ಟಿ, ಪುಷ್ಪಾ ಹೆಗ್ಡೆ ಜಯಶ್ರೀ ಹೆಗ್ಡೆ, ಲತಾ ದಿನರಾಜ್ ಹೆಗ್ಡೆ,ಮಂಜುನಾತ್ ಆಚಾರ್ಯ ,ಬೊಗ್ರ ನಾಯ್ಕ್, ಸ್ಥಳವಂದಿಗರು, ಊರಿನ ಗಣ್ಯರು ಹಾಗು ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.


Post a Comment