".

Header Ads

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ , ಮಲಾಡ್ ಪೂರ್ವ ಮಹಿಳಾ ವಿಭಾಗ : ಜ.29ರಂದು ಅರಿಶಿನ ಕುಂಕುಮ ಮತ್ತು ಪ್ರತಿಭಾ ಪುರಸ್ಕಾರ


ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ , ಮಲಾಡ್ ಪೂರ್ವ ದ ಮಹಿಳಾ ವಿಭಾಗದ ವತಿಯಿಂದ *ಜ.29ರಂದು ಅರಿಶಿನ ಕುಂಕುಮ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್. ಎನ್. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯ ಅಧ್ಯಕ್ಷ ರತ್ನ ದಿನೇಶ್ ಕುಲಾಲ್ ಅವರ ನೇತೃತ್ವದಲ್ಲಿ ಸಂಜೆ 5: 00ಘಂಟೆಗೆ, ಟೋಪಿವಾಲ ಬಿ.ಎಂ. ಸಿ ಮಾಧ್ಯಮಿಕ ಶಾಲೆ, ಬಚ್ಚಾನಿ ನಗರ ರೋಡ್, ಹೊಟೇಲ್ ಪ್ರಭುನಿಕೇತನ್(ಹತ್ತಿರ) ಪುಷ್ಪಾ ಪಾರ್ಕ್ ಮಲಾಡ್. ಪೂರ್ವ ಇಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಅಪ್ಪಾಜಿ ಪೌಂಡೇಶನ್ ವರ್ಲಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕವಿತಾ ಗೋಪಾಲ್ ಶೆಟ್ಟಿ ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮಹಿಳಾ ವಿಭಾಗದ    ಕಾರ್ಯಾಧ್ಯಕ್ಷೆ  ಶುಭ ಸುನೀಲ್ ಆಚಾರ್ಯ. ಪಾಲ್ಗೊಳ್ಳಲಿದ್ದಾರೆ

ಈ ಸಂದರ್ಭದಲ್ಲಿ ಸಿ. ಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸ್ಥಳೀಯ ವಿದ್ಯಾರ್ಥಿ ಕುಮಾರಿ ಪ್ರೀತಿ.ಆರ್. ಪೂಜಾರಿ ಇವರಿಗೆ ಗೌರವ. ಹಾಗೂ ಸ್ಥಳೀಯ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ. ನಡೆಯಲಿದೆ

ಪ್ರಾರಂಭದಲ್ಲಿ ಭಜನೆ  ಬಳಿಕ ಅರಶಿನ ಕುಂಕುಮ ಕಾರ್ಯ ಕ್ರಮ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರದ ತುಳು ಕನ್ನಡಿಗ ಮಹಿಳೆಯರು ಭಾಗವಹಿಸಬೇಕೆಂದು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ರತ್ನಾವತಿ. ಡಿ . ಕುಲಾಲ್, ಕಾರ್ಯದರ್ಶಿ  ಶ್ರೀಮತಿ ಕುಮರೇಶ್ ಆಚಾರ್ಯ ,  ಕೋಶ ಧಿಕಾರಿ ಶೀಲಾ.ಎಂ. ಪೂಜಾರಿ ,ಉಪಾಧ್ಯಕ್ಷರಾದ,ಲಲಿತಾ ಎಸ್ ಗೌಡ, ಗೀತಾ  ಜೆ ಮೆಂಡನ್,ಸಂಧ್ಯಾ ಎಸ್ ಪ್ರಭು, ಜೊತೆ ಕಾರ್ಯದರ್ಶಿ ಶೋಭಾ ಎಲ್. ರಾವ್‌, ಜೊತೆ ಕೋಶಾಧಿಕಾರಿ ನಳಿನಿ ಪಿ ಕರ್ಕೇರ ಮತ್ತು ಜಯಲಕ್ಷ್ಮಿ ಪಿ ನಾಯಕ್ , ಹಾಗೂ , ಮಹಿಳಾ ವಿಭಾಗದ ಸರ್ವ ಸದಸ್ಯೆಯರು ಮತ್ತು ಪೂಜಾ ಸಮಿತಿಯ  ,ಪ್ರಧಾನ ಕಾರ್ಯದರ್ಶಿ ದಿನೇಶ್ ಪೂಜಾರಿ,ಕೋಶಾಧಿಕಾರಿ ಜಗನ್ನಾಥ್ ಮೆಂಡನ್ ಹಾಗು ಸಮಿತಿಯ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
Powered by Blogger.