ಮೊಗವೀರ ಸಮಾಜದ ಯುವ ಉದ್ಯಮಿ ಸಾಯಿಪ್ರಸಾದ್ ಕಾಂಚನ್ ಅವರಿಗೆ ಭಾರತ್ ಗೌರವ್ ಪ್ರಶಸ್ತಿ
ಶ್ರೀನಿವಾಸ್ ಕಾಂಚನ್ ಅವರು ಕಳೆದ 32 ವರ್ಷಗಳಿಂದ ನಾಸಿಕ್ನಲ್ಲಿ ಉದ್ಯಮವನ್ನು ನಡೆಸುತ್ತಿದ್ದು ಅವರ ಉದ್ದಿಮೆಯಲ್ಲಿ ಅವರ ಪುತ್ರನ ಸಾಯಿಪ್ರಸಾದ್ ಅವರ ಕೊಡುಗೆಯನ್ನು ಗಮನಿಸಿ ಜ. 30 ರಂದು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸೆಮಿನಾರ್ ನಲ್ಲಿ ಈ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು.
ಸಾಯಿ ಪ್ರಸಾದ್ ಅವರ ಸಾಧನೆಗೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಗಳು ಮತ್ತು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಗೌರವ ಅಧ್ಯಕ್ಷ ಸುರೇಶ್ ಕಾಂಚನ ಅಧ್ಯಕ್ಷ ರಾಜು ಮೆಂಡನ್ ವನ್ಸ್. ಗೋಪಾಲ್ ಪುತ್ರನ್. ಸಂತೋಷ್ ಪುತ್ರನ್ .ಅಭಿನಂದನೆ ಸಲ್ಲಿಸಿರುವರು
.jpg)
.jpg)
Post a Comment