".

Header Ads

ಬನ್ನಂಜೆ ವರ್ತೆಕಾಳಿ ಕಲ್ಕುಡ ದೈವಸ್ಥಾನ ಕುಟುಂಬದ ವಾರ್ಷಿಕ ನೇಮೋತ್ಸವ ಸಂಭ್ರಮದೊಂದಿಗೆ ಸಂಪನ್ನ

ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ  ಬನ್ನಂಜೆ  ವರ್ತೆ   ಕಾಳಿ ಕಲ್ಕುಡ   ದೈವಸ್ಥಾನ  ಕುಟುಂಬದ ವಾರ್ಷಿಕ ನೇಮೋತ್ಸವ   ದಿನಾಂಕ 10/02/2023 ಶುಕ್ರವಾರದಂದು ಜರಗಿತ್ತು .

 




  ಬೆಳಿಗ್ಗೆ 10 ಗಂಟೆಗೆ ನವಕ ಪ್ರಧಾನ  ಹೋಮ  ಮಧ್ಯಾಹ್ನ ದೈವ ದರ್ಶನ  ಹಾಗೂ ಅನ್ನ ಸಂತರ್ಪಣೆ  ಹಾಗೂ ಸಂಜೆ 5:00 ಯಿಂದ ಭಜನೆ ಕಾರ್ಯಕ್ರಮ  ರಾತ್ರಿ 7:00ಗೆ ಸರಿಯಾಗಿ  ಹೂವಿನ   ಪೂಜೆ ದೈವಗಳ ದರ್ಶನ ಸೇವೆ  ಹಾಗೂ ತುಲ ಭಾರ ಸೇವೆ  ಹಾಗೂ ರಾತ್ರಿ ಅನ್ನ ಸಂತರ್ಪಣೆ  ಸಂಜೆ ಹತ್ತು ಗಂಟೆಗೆ ಸರಿಯಾಗಿ ದೈವಗಳ ನೇಮೋತ್ಸವ ಜರಗಿತ್ತು.


ಬಿರು ಪಾಣಾರ


ಈ   ಸಂದರ್ಭದಲ್ಲಿ  ಕ್ಷೇತ್ರದಲ್ಲಿ 35 ವರ್ಷಗಳಿಂದ ದೈವಚಾಕ್ರಿ ಮಾಡುತ್ತಿದ್ದ  ಹಿರಿಯರಾದ ಬಿರು ಪಾಣಾರ  ಅವರಿಗೆ ಗೌರವಿಸಲಾಯಿತು .








 ಈ  ಸಂದರ್ಭದಲ್ಲಿ  ಕುಟುಂಬದ ಹಿರಿಯರಾದ  ವಿಠಲ್ ಶೆಟ್ಟಿ , ರಾಜು ಶೆಟ್ಟಿ, ನಾರಾಯಣ ಶೆಟ್ಟಿ , ಜಯಂತ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ  ಶಂಭು ಶೆಟ್ಟಿ , ಉದಯಕುಮಾರ್ ಶೆಟ್ಟಿ,  ಭಾಸ್ಕರ್ ಶೆಟ್ಟಿ,  ರೋಹಿತ್ ಶೆಟ್ಟಿ ,ಚಂದ್ರಶೇಖರ್ ಶೆಟ್ಟಿ ,ಕಿಶನ್ ಶೆಟ್ಟಿ ,ವಿನೋದ್ ಶೆಟ್ಟಿ ,ರಾಕೇಶ್ ಶೆಟ್ಟಿ, ಸುಧಾಕರ್ ಶೆಟ್ಟಿ , ಸುನಿಲ್ ಶೆಟ್ಟಿ, ರಕ್ಷಿತ್ ಶೆಟ್ಟಿ , ಕಾರ್ತಿಕ್ ಶೆಟ್ಟಿ ,ಕುಟುಂಬದ ಸರ್ವ ಸದಸ್ಯರು ಉಪಸ್ಥಿತಿ ಇದ್ದರು.


 ಈ ಒಂದು ಸಂದರ್ಭದಲ್ಲಿ  ಊರ ಪರವೂರ  ಮುಂಬೈ ಬೆಂಗಳೂರು ಹುಬ್ಬಳ್ಳಿ  ಹೊರರಾಜ್ಯದ ಹೊರ ದೇಶಗಳಿಂದ ಸಾವಿರಾರು ಭಕ್ತಾದಿಗಳು  ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾದರು.

Powered by Blogger.