".

Header Ads

ಕಾರ್ಕಳ - ಪಳ್ಳಿ: ಸೂಡ ವಿದ್ಯಾರ್ಥಿ ಶವ ರೈಲ್ವೆ ಹಳಿಯಲ್ಲಿ ಪತ್ತೆ ?

 


17ರ ವಯೋಮಾನದ ಎಲ್ಲೂರು ಗ್ರಾಮದ ನಂದಿಕೂರು ಸಮೀಪದ  ಕೊಳಚ್ಚೂರು ಎಂಬಲ್ಲಿ ರೈಲ್ವೆ ಹಳಿಯಲ್ಲಿ ಛಿದ್ರಗೊಂಡ ಶವ ಪತ್ತೆಯಾಗಿದೆ.
 ಈ ಬಗ್ಗೆ ಸ್ಟೇಷನ್‌ ಮಾಸ್ಟರ್‌ ದಿನೇಶ್‌ ಎಂಬವರು ಪಡುಬಿದ್ರಿ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿರುತ್ತಾರೆ.

 ಈ ಕುರಿತು ಪೊಲೀಸರು ಪರಿಶೀಲಿಸಲಾಗಿ, ಆ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ  ಈತ ಕಾರ್ಕಳ ತಾಲೂಕು ಸೂಡ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಆದರ್ಶ (16) ಎಂದು ತಿಳಿದುಬಂದಿದೆ.

ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು,  ಯಾವ ಕಾರಣಕ್ಕಾಗಿ ಎಂಬುದನ್ನು ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





 




Powered by Blogger.