ಅಯ್ಯಪ್ಪ ಸ್ವಾಮಿ ಮಂದಿರ ಕಿದಿಯೂರು- ಕಡೆಕಾರು:- 38ನೇ ವರ್ಷದ ವಾರ್ಷಿಕ ಮಹಾಪೂಜೆ
(ಉಡುಪಿ ನ್ಯೂಸ್ ಪ್ರತಿನಿಧಿ : ಶ್ರೀಕಾಂತ್)
ಅಯ್ಯಪ್ಪ ಸ್ವಾಮಿ ಮಂದಿರ ಕಿದಿಯೂರು- ಕಡೆಕಾರು 38ನೇ ವರ್ಷದ ವಾರ್ಷಿಕ ಮಹಾಪೂಜೆಯು ಶ್ರೀ ದಿನಕರ ಗುರುಸ್ವಾಮಿಯವರ ನೇತೃತ್ವದಲ್ಲಿ ಜರುಗಿತ್ತು
14-01-2023 ಇಂದು ಬೆಳಿಗ್ಗೆ ಗಂಟೆ. 0800ಕ್ಕೆ: ಶ್ರೀ ಅಯ್ಯಪ್ಪ ಸ್ವಾಮಿಯ ಪ್ರತಿಷ್ಠೆ , 8.30ಕ್ಕೆ: ಶ್ರೀ ಬ್ರಹ್ಮ ಬೈದರ್ಕಳ ಧೂಮಾವತಿಯ ಪೂಜೆ , 09.00ಕ್ಕೆ: ಇರುಮುಡಿ ಕಟ್ಟುವುದು ,ಮಧ್ಯಾಹ್ನ ಗಂಟೆ 12.00ಕ್ಕೆ ; . ಮಹಾಪೂಜೆ , ಮಧ್ಯಾಹ್ನ ಗಂಟೆ 12.30ಕ್ಕೆ : ಮಹಾ ಅನ್ನಸಂತರ್ಪಣೆ ನಡೆಯಿತು.
ಹಾಗೂ ಇಂದು ರಾತ್ರಿ ಗಂಟೆ 7.00ಕ್ಕೆ : ಪಡಿ ಪೂಜೆ ,ರಾತ್ರಿ ಗಂಟೆ 9-30 ಕ್ಕೆ : . ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾ ಮಂಡಳಿ ಶ್ರೀ ಕ್ಷೇತ್ರ ಸೌಕೂರು ಇವರಿಂದ “ವಜ್ರಮಾನಸಿ” ಯಕ್ಷಗಾನ ನಡೆಯಲಿರುವುದು.
ಹಾಗೂ ದಿನಾಂಕ 15 -01-2023 ನಾಳೆ ಶಬರಿಮಲೆ ಯಾತ್ರೆ ಆರಂಭವಾಗುದು.
(ಉಡುಪಿ ನ್ಯೂಸ್ ಪ್ರತಿನಿಧಿ : ಶ್ರೀಕಾಂತ್)


Post a Comment