".

Header Ads

ಅಂಬೇಡ್ಕರ್ ಸೇನೆ ನೂತನ ಉಡುಪಿ ಜಿಲ್ಲಾಧ್ಯಕ್ಷರಾಗಿ ಶಶಿ ಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕೊಂಡಾಡಿ ನೇಮಕ




ಅಂಬೇಡ್ಕರ್ ಸೇನೆ ರಾಜ್ಯ ಕಚೇರಿ ಬೆಂಗಳೂರಿನಲ್ಲಿ  ಇಂದು ಅಂಬೇಡ್ಕರ್ ಸೇನೆ ಇದರ ನೂತನ ಉಡುಪಿ ಜಿಲ್ಲಾಧ್ಯಕ್ಷರಾಗಿ ಶಶಿ ಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕೊಂಡಾಡಿ ಅವರನ್ನು ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರಾದ  ಶ್ರೀಯುತ  ಪಿ ಮೂರ್ತಿ ಅಣ್ಣಾ ನವರು  ನೇಮಕ ಮಾಡಿದರು ಇಂದಿನ ಈ ಸಭೆಯಲ್ಲಿ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ  ಪ್ರಮುಖ ಮುಖಂಡರು ಭಾಗಿಯಾದರು.

Powered by Blogger.