".

Header Ads

ಸಾಯಿರಾಜ್ ಬಾಲಕೃಷ್ಣ ಶೆಟ್ಟಿ ಸಿಎ ಪರೀಕ್ಷೆಯಲ್ಲಿ ತೇರ್ಗಡೆ



ವಿರಾರ್ ಪೂರ್ವದ ನಿವಾಸಿ, ಉಪ್ಪಳ ದೇರಂಬಳ ಬಾಲಕೃಷ್ಣ ಶೆಟ್ಟಿ ಮತ್ತು ಕನ್ಯಾನ ಕೊಡಂಗೆ ಯಶೋದಾ ಶೆಟ್ಟಿ ಅವರ ಪುತ್ರ ಸಾಯಿರಾಜ್ ಬಾಲಕೃಷ್ಣ ಶೆಟ್ಟಿ ಅವರು ನವೆಂಬರ್ 2022 ರಲ್ಲಿ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ  ಉತ್ತೀರ್ಣರಾಗಿದ್ದಾರೆ. 
Powered by Blogger.