".

Header Ads

ಮುಂಬೈಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಮಾತಾನಂದಮಯಿ ಅವರಿಗೆ ಅದ್ದೂರಿ ಸ್ವಾಗತ...

ಮುಂಬೈ ಬಂಟರ ಸಂಘದ ಜ್ಞಾನ ಮಂದಿರ ಸಮಿತಿ ಶ್ರೀ ಮಹಾವಿಷ್ಟು ದೇವಸ್ಥಾನದಲ್ಲಿ “ಅಷ್ಟಬಂಧ ಬ್ರಹ್ಮಕಲಶೋತ್ಸವ” ಹಾಗೂ “ಜಾತ್ರಾ ಮಹೋತ್ಸವ" ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ, ಮಾತಾನಂದಮಯಿ ಮುಂಬೈಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಾಗ ಅವರನ್ನು ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ದಾಮೋದರ್ ಶೆಟ್ಟಿ, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಕಾರ್ಯಧ್ಯಕ್ಷ ಶ್ವೇತಾ  ಚಂದ್ರಹಾಸ್  ರೈ, ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ,  ವಾಮಯ್ಯ ಶೆಟ್ಟಿ, ಬೊಂಬೂರು, ಬಂಟರ ಸಂಘದ ಬಂಟರವಾಣಿಯ  ಕಾರ್ಯಧ್ಯಕ್ಷ ರವೀಂದ್ರನಾಥ್  ಭಂಡಾರಿಮತ್ತು ಗುರುಭಕ್ತರು ಪಾಲ್ಗೊಂಡಿದ್ದರು.  

-- ಚಿತ್ರ: ದಿನೇಶ್ ಕುಲಾಲ್

Powered by Blogger.