".

Header Ads

ಕಲಾಕುಂಭ ಕುಳಾಯಿ ಗೆ ಯಕ್ಷ ದ್ರುವ ಕಲಾ ವೈಭವ ಪ್ರಶಸ್ತಿ

ಮಂಗಳೂರು : ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಯಕ್ಷ ದ್ರುವ ಪಟ್ಲ ಫೌಂಡೇಶನ್ ನ ಯಕ್ಷದ್ರುವ ಕಲಾ ವೈಭವ  ಸ್ಪರ್ದೆಯಲ್ಲಿ   ಕಲಾಕುಂಭ ಸಾಂಸ್ಕೃತಿಕ ಕುಳಾಯಿ  ಪ್ರಥಮ ಬಹುಮಾನ ರೂ.50,000 ಮತ್ತು ಶಾಶ್ವತ ಫಲಕ ಪಡೆಯಿತು.

ಮುಖ್ಯ ಅತಿಥಿ   ಕನ್ಯಾನ ಸದಾಶಿವ ಶೆಟ್ಟಿ , ಶಶಿಧರ ಶೆಟ್ಟಿ ಬರೋಡ, ಪಟ್ಲ ಸತೀಶ ಶೆಟ್ಟಿ ,ಕದ್ರಿ ನವನೀತ ಶೆಟ್ಟಿ ಕರ್ನೂರು ಮೋಹನ್ ರೈ , ಪ್ರದೀಪ್ ಆಳ್ವ ಕದ್ರಿರವರಿಂದ ಬಹುಮಾನವನ್ನು ಕಲಾಕುಂಭ ಕುಳಾಯಿ ತಂಡ ದ ಅಧ್ಯಕ್ಷ ನಾಗೇಶ್ ಕುಲಾಲ್ ಕುಳಾಯಿ ಕಾರ್ಯದರ್ಶಿ ನಾರಾಯಣ್  ಹೊಸಬೆಟ್ಟು  ಉಮೇಶ್ ಬಾಳ ಮನೋಜ್ ಕುಲಾಲ್ ಕುಳಾಯಿ ಮಾಧವ ಭಂಡಾರಿ ಕುಳಾಯಿ ಭಗವಾನ ಸುರತ್ಕಲ್  ವಸಂತ ಪಡೀಲ್ ಕಾರ್ತಿಕ್ ಅಕ್ಷಯ್ ತಾರನಾಥ ಸಪ್ತವರ್ಣ ಪ್ರೇಮ ನಾರಾಯಣ ವಿಶ್ವನಾಥ ಸೂರಿಂಜೆ  ತುಳಸಿ ಕುಳಾಯಿ ಸತೀಶ್ ತಡಂಬೈಲ್   ಕುಶಲಾಕ್ಷಿ ವಿಶ್ವನಾಥ   ಧನಂಜಯ ಮುಲ್ಕಿ ವೈಶಾಖ ಸೂರಿಂಜೆ ರಕ್ಷಾ ಉನ್ನತಿ ಮನಿಷಾ ನಿರೀಕ್ಷಾ ಶ್ರಾವ್ಯ ಚಿತ್ರ ಸತೀಶ್ ದಯಾನಂದ ತಡoಬೈಲ್ ದರ್ಶನ್ ಯಶೀಕ ನಿಕಿಲ್  ಪ್ರಿತ್ವಿರಾಜ್  ಆಶಾ ರಾಜು ಕುಲಾಲ್ ಯಾಶಿಕಾ ವಂಶಿತ್ ಮೋಹಿತ್ ಕಾರ್ತಿಕ್ ಕತಲ್ಸರ್ ಮೋಹಿನಿ ನಾಗೇಶ್ ದಿನೇಶ್ ಮಾಸ್ಟರ್  ಕಿರಣ್  ಪ್ರಣೀತ ರಿಶಿತ ಪಡೀಲ್ ರವರು ಪಡೆದರು.
Powered by Blogger.